Skip to content
  • Coupons & Deals
  • Privacy Policy
  • Disclaimer
  • Terms of Use
  • Contact us
Menu
  • Coupons & Deals
  • Privacy Policy
  • Disclaimer
  • Terms of Use
  • Contact us
presskannada
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ಅಂತಾರಾಷ್ಟ್ರೀಯ
  • ಗಲ್ಫ್
  • ಮಾಹಿತಿ ಕೋಶ
  • ಸುದ್ದಿಗಳು
  • ಕ್ರೀಡೆ
  • ಇತರ
    • ಸಾಮಾಜಿಕ ಜಾಲತಾಣ
    • ಆರೋಗ್ಯ
    • ಅಂಕಣ
Menu
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಕರಾವಳಿ
  • ಅಂತಾರಾಷ್ಟ್ರೀಯ
  • ಗಲ್ಫ್
  • ಮಾಹಿತಿ ಕೋಶ
  • ಸುದ್ದಿಗಳು
  • ಕ್ರೀಡೆ
  • ಇತರ
    • ಸಾಮಾಜಿಕ ಜಾಲತಾಣ
    • ಆರೋಗ್ಯ
    • ಅಂಕಣ
Breaking News
ಫೆ.14ರಿಂದ 19ರವರೆಗೆ ಉಡುಪಿ ಜಿಲ್ಲೆಯ ಪ್ರೌಢಶಾಲೆಗಳ ಸದೇಶದಲ್ಲಿ 50 ಸಾವಿರಕ್ಕಿಂತ ಕೆಳಗಿಳಿದ ದೈನಿಕ ಕೋವಿಡದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮದುಮಗಳು ಮೃತ್ಯವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು :

ವೃತ್ತಿ ಧರ್ಮ ಮರೆತ ಡಿಸಿಪಿ: ತೇಜಸ್ವಿ ಸೂರ್ಯ ಪರವಾಗಿ ಕೋರ್ಟ್ ಗೆ ಸುಳ್ಳು ವರದಿ ಸಲ್ಲಿಸಿ ಸಿಕ್ಕಿಬಿದ್ದ!

  • November 6, 2020
thejaswi sury
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (06-11-2020):ಸಂಸದ ತೇಜಸ್ವಿ ಸೂರ್ಯ ಪರವಾಗಿ ಸುಳ್ಳು ವರದಿ ಮಾಡಿದ ಡಿಸಿಪಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

 ತೇಜಸ್ವಿ ಸೂರ್ಯ ಸೆ.30 ರಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿವರೆಗೂ ನಡೆಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ರ್ಯಾಲಿಯಲ್ಲಿ ಮಾಸ್ಕ್ ಇಲ್ಲದೆ, ಅಂತರ ಕಾಯ್ದುಕೊಳ್ಳದೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಕೋರ್ಟ್ ವರದಿ ನೀಡುವಂತೆ ಸೂಚಿಸಿತ್ತು. ತೇಜಸ್ವಿ ಸೂರ್ಯ ಮಾಸ್ಕ್ ಹಾಕದೆ ಇದ್ದಿರುವುದು ಫೋಟೋಗಳಲ್ಲಿ ವೈರಲ್ ಆಗಿತ್ತು. ಆದರೆ ಡಿಸಿಪಿ  ತೇಜಸ್ವಿ ಮಾಸ್ಕ್ ಹಾಕಿದ್ದಾರೆ, ಮೆರವಣಿಗೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗಿದೆ ಎಂದು ವರದಿ ಸಲ್ಲಿಸಿದ್ದಾರೆ.

ಇದಕ್ಕೆ ಗರಂ ಆದ ಹೈಕೋರ್ಟ್ ನ್ಯಾಯಪೀಠ, ಸಂಸದರು ಸೇರಿದಂತೆ ಯಾರೂ ಮಾಸ್ಕ್ ಧರಿಸಿರಲಿಲ್ಲ ಎಂಬುದು ಫೋಟೋಗಳಲ್ಲಿ ಕಾಣಿಸುತ್ತದೆ. ಆದರೆ, ಪೊಲೀಸ್ ಅಧಿಕಾರಿಯಾಗಿ ನೀವು ಈ ರೀತಿ ಯಾಕೆ ವರದಿ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದೆ.

Like us:

ಪ್ರಮುಖ ಸುದ್ದಿಗಳು

  •  ಹಿಜಾಬ್ ವಿಚಾರ ಕೆಲವರಿಗೆ ತಿರುಗುಬಾಣ ಆಗುವುದು ಖಚಿತ: ಹೆಚ್.ಡಿ.ಕುಮಾರಸ್ವಾಮಿ

    February 14, 2022
  • ಐಪಿಎಲ್ ಹರಾಜು 2022: ಮಾರಾಟವಾಗದೆ  ಉಳಿದ ಪ್ರಮುಖ ಆಟಗಾರರು

    February 14, 2022
  • ಇಸ್ರೋದಿಂದ ರಾಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ

    February 14, 2022
  • ಕಳ್ಳಸಾಗಾಟ; 2,000 ಕೋ.ರೂ. ಮೌಲ್ಯದ ಮಾದಕ ದ್ರವ್ಯಗಳು ವಶ

    February 14, 2022
  • ಧಾರ್ಮಿಕ ಹಕ್ಕು ಗೌರವಿಸುವಂತೆ ಬೆಂಗಳೂರಿನಲ್ಲಿ ನೋಡುಗರ ಗಮನ ಸೆಳೆದ ಭಿತ್ತಿ ಪತ್ರಗಳ ಬರಹಗಳು!

    February 14, 2022
  • ಫೆ.14ರಿಂದ 19ರವರೆಗೆ ಉಡುಪಿ ಜಿಲ್ಲೆಯ ಪ್ರೌಢಶಾಲೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ

    February 13, 2022
  • ತಮಿಳು ಮೂಲದ ಯುವತಿ ಜೊತೆ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್​ ಮ್ಯಾಕ್ಸ್‌ವೆಲ್​ ಮದುವೆ ಫಿಕ್ಸ್​

    February 13, 2022
  • ದೇಶದಲ್ಲಿ 50 ಸಾವಿರಕ್ಕಿಂತ ಕೆಳಗಿಳಿದ ದೈನಿಕ ಕೋವಿಡ್ ಪ್ರಕರಣ

    February 13, 2022

ರಾಷ್ಟ್ರೀಯ ಸುದ್ದಿಗಳು

ಬೊಮ್ಮಾಯಿ ಇಂದು ದೆಹಲಿಗೆ

February 7, 2022

ಈ ಬಾರಿಯ ಬಜೆಟ್ ನಲ್ಲಿ ಯಾವುದರ ಬೆಲೆ ಏರಿಕೆ? ಯಾವುದರ ಬೆಲೆ ಇಳಿಕೆಯಾಗಿದೆ ಗೊತ್ತಾ?

February 1, 2022

ಬಜೆಟ್ ಅಧಿವೇಶನದ ಕುರಿತು ಚರ್ಚಿಸಲು ಜ.31 ರಂದು ಸರ್ವಪಕ್ಷಗಳ ಸಭೆ

January 31, 2022

ವಾಟ್ಸ್ಆ್ಯಪ್ ಅಡ್ಮಿನ್ ಗಳಿಗೆ ಶೀಘ್ರವೇ ಮೆಸೇಜ್ ಡಿಲೀಟ್ ಅಧಿಕಾರ

January 28, 2022

73 ನೇ ಗಣರಾಜ್ಯೋತ್ಸವ ಸಂಭ್ರಮ : ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

January 26, 2022

5G ಪ್ರಕರಣ; ಜೂಹಿ ಚಾವ್ಲಾರ 20 ಲಕ್ಷ ರೂ. ದಂಡವನ್ನು 2 ಲಕ್ಷಕ್ಕೆ ಇಳಿಸಿದ ಹೈಕೋರ್ಟ್!

January 26, 2022

ಕರಾವಳಿ

ವಿಟ್ಲ: ಪ.ಪಂಚಾಯತ್ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

January 20, 2022

ಮಂಗಳೂರು: ಗಿಫ್ಟ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ

January 18, 2022

ದ.ಕ.ಜಿಲ್ಲೆ: 298 ಮಂದಿಗೆ ಕೋವಿಡ್ ಪಾಸಿಟಿವ್, ಓರ್ವ ಬಲಿ

January 10, 2022

ಗಲ್ಫ್ ನ್ಯೂಸ್

ಬೈಲ್ ಬ್ರದರ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ | ಸಮಿತಿಯ ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಪ್ರ.ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ, ಕೋಶಾಧಿಕಾರಿಯಾಗಿ ಸಾದಿಕ್ ಖತರ್ ಆಯ್ಕೆ

December 30, 2021

ಯುಎಇ: ಇಂದಿನಿಂದ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಜಾರಿ

June 15, 2021

ಅನಿವಾಸಿ ಕನ್ನಡಿಗರ ಒಕ್ಕೂಟ, ಯುಎಇ ವತಿಯಿಂದ ದುಬೈಯ ಲತೀಫಾ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ | ಜನಮನ ಸೆಳೆಯಿತು ಕಾರ್ಯಕ್ರಮ

May 30, 2021

ಸಂಪಾದಕೀಯ

ಅಂಕಣ

HTFC ವಾರ್ಷಿಕೋತ್ಸವ,* *3ನೇ‌ಬಾರಿ ಅಧ್ಯಕ್ಷರಾಗಿ ಸಮೀರ್ K S , ಕಾರ್ಯದರ್ಶಿಯಾಗಿ ಸಮೀರ್ M G ಆಯ್ಕೆ*

December 23, 2021

ರೈತ ಮುಷ್ಕರ-ಅಲ್ಲಿ ರೈತರೇ ಏಕಿರಬೇಕು ? ಕೃಷಿ ಬಿಕ್ಕಟ್ಟು ಕೇವಲ ರೈತರ ಸಮಸ್ಯೆಯೇ ?

October 19, 2021

ಶರಣರಿಗೆ “ಮರಣವೆ ಮಹಾನವಮಿ”

October 15, 2021

ಪ್ರೆಸ್ ಕನ್ನಡ

  • Coupons & Deals
  • Terms of Use
  • Contact us
  • Disclaimer
  • ಕ್ರೀಡೆ
  • ಆರೋಗ್ಯ
  • ಸಾಮಾಜಿಕ ಜಾಲತಾಣ
  • ಸಂಪಾದಕೀಯ
  • ಅಂಕಣ
  • ಗಲ್ಫ್
  • ಅಂತರಾಷ್ಟ್ರೀಯ
  • ಕರಾವಳಿ
  • ರಾಜ್ಯ
  • ದೇಶ
  • Home
  • Privacy Policy
  • ಸುದ್ದಿಗಳು
presskannada
ಶೇರ್ ಮಾಡಿ

© presskannada.com